ಪಾಂಬಾರು ಅಂಗನವಾಡಿ ಕೇಂದ್ರಲ್ಲಿ ಸ್ವಾತಂತ್ರ್ಯೋತ್ಸವ ದಿನಚಾರಣೆ ಪ್ರಯುಕ್ತ ಶ್ರಮದಾನ

0

ಕೆಯ್ಯೂರು: ಕೊಳ್ತಿಗೆ ಗ್ರಾಮದ ಪಾಂಬಾರು ಅಂಗನವಾಡಿ ಕೇಂದ್ರದಲ್ಲಿ ಷಣ್ಮುಖ ಪ್ರೆಂಡ್ಸ್ ಪಾಂಬರು ಸಂಘದ ವತಿಯಿಂದ 77ಸ್ವಾತಂತ್ರ್ಯ ದಿನಾಚರಣೆ ಪಯುಕ್ತ ಸಸಿ ಗಿಡ ನೆಡುವ ಕಾರ್ಯಕ್ರಮ, ಮತ್ತು ಶ್ರಮದಾನ ಅಂಗನವಾಡಿ ಕೇಂದ್ರದ ವಠಾರದಲ್ಲಿ ಆ.15ರಂದು ನಡೆಯಿತು.

ಈ ಸಂದರ್ಭದಲ್ಲಿ ಷಣ್ಮುಖ ಪ್ರೆಂಡ್ಸ್  ಪಾಂಬರು ಗೌರವದ್ಯಕ್ಷ ಜಯ ಪ್ರವೀಣ್ ಪಾಂಬರು,  ಅಧ್ಯಕ್ಷ ಚಂದ್ರ ಪಿ. ಪಾಂಬರು , ಕಾರ್ಯದರ್ಶಿ ಯೋಗಿಶ್ ಪಿ.ಪಾಂಬಾರು ಹಾಗೂ ಸದಸ್ಯರು, ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಜಯಂತಿ, ಸಹಾಯಕಿ ನೇತ್ರವಾತಿ ಮಕ್ಕಳ ಪೋಷಕರು, ಪುಟಾಣಿ ಮಕ್ಕಳು  ಉಪಸ್ಥಿತಿಯಿದ್ದರು.

LEAVE A REPLY

Please enter your comment!
Please enter your name here