ಸಿಟಿಗುಡ್ಡೆ ಶ್ರೀಕೃಷ್ಣ ಯುವಕ ಮಂಡಲ ಪುತ್ತೂರು ‘ಸೇವಾ ಯೋಜನೆ’ಯ ಧನ ಸಹಾಯ ಹಸ್ತಾಂತರ

0

ಪುತ್ತೂರು: ಇಲ್ಲಿನ ಸಿಟಿಗುಡ್ಡೆ ಶ್ರೀಕೃಷ್ಣ ಯುವಕ ಮಂಡಲದ ವತಿಯಿಂದ ನಡೆಸುತ್ತಿರುವ ಅಶಕ್ತ, ಅನಾರೋಗ್ಯ ಪೀಡಿತರ ಧನಸಹಾಯದ ಸೇವಾ ಯೋಜನೆಯ ಆಗಸ್ಟ್ ತಿಂಗಳ ಧನಸಹಾಯವನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಪುತ್ತೂರಿನ ಕೇಪುಳು ಮೋಹನ ಗೌಡರಿಗೆ ತಂಡದ ನಿಸ್ವಾರ್ಥ ಸೇವಾರ್ಥಿಗಳಿಂದ ಸಂಗ್ರಹಿಸಲಾದ ರೂ.10,500 ನ್ನು ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here