ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾವಿದರಿಂದ ‘ನೃತ್ಯಾರ್ಪಣ’ ಕಾರ್ಯಕ್ರಮ

0

ಪುತ್ತೂರು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಮಠದಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವದಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾವಿದರಿಂದ ‘ನೃತ್ಯಾರ್ಪಣ’ ನಡೆಯಿತು.

ವಿದ್ವಾನ್ ದೀಪಕ್ ಕುಮಾರ್ , ವಿದುಷಿ ಪ್ರೀತಿಕಲಾರವರ ಜೊತೆ ಸಂಸ್ಥೆಯ ಹಿರಿಯ ಕಲಾವಿದರಾದ ವಿದ್ವಾನ್ ಗಿರೀಶ್ ಕುಮಾರ್ , ಅಪೂರ್ವಗೌರಿ, ಅಕ್ಷತಾ ಕೆ., ವಿಭಾಶ್ರೀ, ಪ್ರಣಮ್ಯ, ಅಕ್ಷಯ ಪಾರ್ವತಿ ಸರೋಳಿ ಹಾಗೂ ಪುಟಾಣಿ ಮಾತಂಗಿ ಕಾರ್ಯಕ್ರಮ ನೀಡಿದರು.

LEAVE A REPLY

Please enter your comment!
Please enter your name here