ಶ್ರೀಕ್ಷೇತ್ರ ಶೃಂಗೇರಿಯಲ್ಲಿ ಸವಣೂರು ಶಾರದೋತ್ಸವದ ಆಮಂತ್ರಣ ಬಿಡುಗಡೆ

0

ಸವಣೂರು : ಶಾರದಾಂಬಾ ಸೇವಾ ಸಂಘ ಸವಣೂರು ಇದರ ವತಿಯಿಂದ ಸವಣೂರಿನ ವಿನಾಯಕ ಸಭಾಭವನದಲ್ಲಿ ನಡೆಯಲಿರುವ ಶಾರದೋತ್ಸವದ ಆಮಂತ್ರಣ ಬಿಡುಗಡೆ ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಸೆ.23ರಂದು ನಡೆಯಿತು.

ಈ ಸಂದರ್ಭದಲ್ಲಿ ಶಾರದಾಂಬಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ ,ಉಪಾಧ್ಯಕ್ಷ ಕುಂಞ ನಲಿಕೆ ಆರೇಲ್ತಡಿ,ಕಾರ್ಯದರ್ಶಿ ವೆಂಕಪ್ಪ ಗೌಡ ಅಡೀಲು,ನಿಕಟಪೂರ್ವ ಕಾರ್ಯದರ್ಶಿ ಜತ್ತಪ್ಪ ಗೌಡ ಆರೇಲ್ತಡಿ ,ಕೋಶಾಧಿಕಾರಿ ಎಂ.ಟಿ.ಗಿರಿಧರ ಗೌಡ ಮೆದು,ಸದಸ್ಯರಾದ ಮೂಡಂಬೈಲು ಜಯರಾಮ ರೈ ,ಕುಸುಮಾ ಪಿ.ಶೆಟ್ಟಿ, ರಾಜೀವಿ ಶೆಟ್ಟಿ ಕೆಡೆಂಜಿ,ಉಮೇಶ್ ಕೆರೆಮಾರು ,ಅಂಗಾರ ಕೆರೆಕೊಚ್ಚಿ ,ಯತೀಂದ್ರ ಶೆಟ್ಟಿ ಮಠ,ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ, ಪ್ರಮೋದ್ ರೈ ನೂಜಾಜೆ,ವಸಂತ ಗೌಡ ಬೆದ್ರಂಪಾಡಿ,ವಿಠಲ ರೈ ನಡುಮನೆ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here