ಶಾಸಕ ಅಶೋಕ್‌ ರೈ ಅವರಿಂದ ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ

0

ಪುತ್ತೂರು: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆಗೊಂಡ ಮೊತ್ತವನ್ನು ಫಲಾನುಭವಿಗಳಿಗೆ ಶಾಸಕರ ಕಚೇರಿಯಲ್ಲಿ ವಿತರಿಸಲಾಯಿತು.

ಪುರುಷೋತ್ತಮ ಬನ್ನೂರು, ಕ್ರಿಶ್ಚಿಯನ್ ಡಿಸೋಜಾ ಕೆಮ್ಮಾಯಿ ಮತ್ತು ಹಸೈನಾರ್ ಪೆರುವಾಯಿ ಅವರಿಗೆ ಶಾಸಕ ಅಶೋಕ್‌ ರೈ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ವಿತರಿಸಿದರು. ಪರಿಹಾರ ನಿಧಿ ಬಿಡುಗಡೆಗೊಳಿಸುವಂತೆ ಶಾಸಕರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು.

LEAVE A REPLY

Please enter your comment!
Please enter your name here