ಸ್ಟೇಟ್ ಟೈಲರ್ ಅಸೋಸಿಯೇಶನ್ ಕ್ಷೇತ್ರ ಸಮಿತಿ ಸಂಘಟನಾ ಕಾರ್ಯದರ್ಶಿಯಾಗಿ ಪವಿತ್ರ ಎಂ.ರೈ

0

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಕ್ಷೇತ್ರ ಸಮಿತಿ ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣನಗರ ನಿವಾಸಿ ಪವಿತ್ರ ಎಂ.ರೈ ಆಯ್ಕೆಯಾಗಿದ್ದಾರೆ. ಪುತ್ತೂರು ಕ್ಷೇತ್ರ ಸಮಿತಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಈ ಆಯ್ಕೆ ನಡೆಯಿತು.


ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷೆ ಉಮಾ ಯು. ನಾೖಕ್‌, ಪ್ರಧಾನ ಕಾರ್ಯದರ್ಶಿ ಚಿತ್ರಾ ಕುಂಬ್ರ, ರಾಜ್ಯ ಸಮಿತಿ ಲೆಕ್ಕಪರಿಶೊಧಕ ರಘುನಾಥ್ ಬಿ. ಪುತ್ತೂರು, ನಿಕಟಪೂರ್ವ ಜಿಲ್ಲಾದ್ಯಕ್ಷ ಜಯಂತ್ ಉರ್ಲಾಂಡಿ, ನಗರ ವಲಯಾಧ್ಯಕ್ಷ ದಿನೇಶ್ ಸಂಪ್ಯ, ನಿಕಟಪೂರ್ವ ವಲಯಾಧ್ಯಕ್ಷ ಯಶೊಧರ ಜೈನ್ ದರ್ಬೆ,ನಿಕಟಪೂರ್ವ ಕ್ಷೇತ್ರ ಅಧ್ಯಕ್ಷ ಜಯರಾಮ ಬಿ.ಎನ್‌, ನಗರವಲಯ ಕೋಶಾಧಿಕಾರಿ ಆರ್.ಬಿ.ಜಯದೇವ್, ಕ್ಷೇತ್ರ ಸಮಿತಿ ಕೋಶಾಧಿಕಾರಿ ಪರಮೇಶ್ವರ ಕಾಣಿಯೂರು, ನಗರವಲಯ ಕಾರ್ಯದರ್ಶಿ ಆಶಾ ಕಲ್ಲಾರೆ, ನಿಕಟಪೂರ್ವ ನಗರವಲಯ ಕಾರ್ಯದರ್ಶಿ ಭಾರತಿ ಹರೀಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here