ಸವಣೂರು ಚಾಪಲ್ಲ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಕನಿಮಜಲ್ ಮಹಮ್ಮದ್ ಹಾಜಿ;ಪ್ರ.ಕಾರ್ಯದರ್ಶಿಯಾಗಿ ಮಹಮ್ಮದ್ ಹಾಜಿ ಕುಂಜೂರ್ಕಾರ್ ಆಯ್ಕೆ

0

ಪುತ್ತೂರು: ಚಾಪಲ್ಲ ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷರಾದ ಹಾಮಿದುಲ್ ಹಾದೀ ತಂಙಳ್ ಮಂಜೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಚಾಪಲ್ಲ ಮುದರ್ರಿಸ್ ಮಹಮ್ಮದ್ ಅಶ್ರಫ್ ಫಾಝಿಲ್ ಬಾಖವಿ ಉದ್ಘಾಟಿಸಿದರು.

ಜಮಾಅತ್ ಕಮಿಟಿಯ ನೂತನ ಅಧ್ಯಕ್ಷರಾಗಿ ಕನಿಮಜಲ್ ಮಹಮ್ಮದ್ ಹಾಜಿ, ಉಪಾದ್ಯಕ್ಷರಾಗಿ ಬಿ ಎಂ ಮಹಮ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಹಾಜಿ ಕುಂಜೂರ್ಕಾರ್ ಆಯ್ಕೆಯಾದರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಕೆನರಾ, ಅಬ್ದುಲ್ ರಝಾಕ್ ಎಸ್ ಕೆ, ಕೋಶಾಧಿಕಾರಿಯಾಗಿ ಪುತ್ತುಬಾವ ಹಾಜಿ ಆಯ್ಕೆಯಾದರು. ಸದಸ್ಯರುಗಳಾಗಿ ರಫೀಕ್ ಹಾಜಿ ಅರ್ತಿಕರೆ, ಕಾಸಿಂ ಹಾಜಿ ಕೇಕುಡೆ, ಉಸ್ಮಾನ್ ಅತಿಕರೆ,ಶರೀಫ್ ಅರ್ತಿಕರೆ, ಅಬ್ದುಲ್ ಸಮದ್ ಸೋಂಪಾಡಿ ಅಯ್ಕೆಯಾದರು.

LEAVE A REPLY

Please enter your comment!
Please enter your name here