ಪುತ್ತೂರು: ಕುಡಿಪ್ಪಾಡಿ ಒಕ್ಕೂಟದ ಸದಸ್ಯರಿಗೆ ಮಾಸಾಶನ ವಿತರಣೆ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಕುಡಿಪ್ಪಾಡಿ ಒಕ್ಕೂಟದ ವೈಶಾಲಿ ಸ್ವ ಸಹಾಯ ಸಂಘದ ಸದಸ್ಯೆ ಸುಶೀಲ ಹಾಗೂ ನವಸಾಗರ ಸ್ವ ಸಹಾಯ ಸಂಘದ ಸದಸ್ಯೆ ಲೀಲಾವತಿಯವರಿಗೆ ನ.10 ರಂದು ಸುವಿದಾ ಸಂಗ್ರಹಣಾ ಕಚೇರಿಯಲ್ಲಿ ಮಾಸಾಶನವನ್ನು ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ದಿನೇಶ್ ಗೋಮುಖ, ವಲಯ ಮೇಲ್ವಿಚಾರಕ ಪ್ರಶಾಂತ್, ಸೇವಾಪ್ರತಿನಿಧಿ ಚಿತ್ರಾ, ವಿ.ಎಲ್.ಇ ದೀಕ್ಷಿತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here