ಮಹಾಲಿಂಗೇಶ್ವರ ದೇವರಮಾರು ಗದ್ದೆಯಲ್ಲಿ 2ನೇ ಸ್ಟಾಲ್‌ನಲ್ಲಿ ವಿಜಯ ಕ್ರ್ಯಾಕರ್‍ಸ್ ಪಟಾಕಿ ಮೇಳ-ಚಿನ್ನ ಗೆಲ್ಲುವ ಅವಕಾಶ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ 2ನೇ ಸ್ಟಾಲ್‌ನಲ್ಲಿ ವಿಜಯ ಕ್ರ್ಯಾಕರ್‍ಸ್ ಪಟಾಕಿ ಮೇಳ ಆರಂಭಗೊಂಡಿದ್ದು, ಪಟಾಕಿ ಪ್ರೀಯರಿಗೆ ಚಿನ್ನ ಗೆಲ್ಲುವ ಅವಕಾಶ ಕಲ್ಪಿಸಿದ್ದಾರೆ.

ನ.11 ರಿಂದ ಪಟಾಕಿ ಮೇಳ ಆರಂಭಗೊಂಡಿದ್ದು, ನ.14ರ ತನಕ ವ್ಯವಹರಿಸಲಿದೆ. ಪಟಾಕಿ ಖರೀದಿಯಲ್ಲಿ ಕೂಪನ್ ನೀಡಲಾಗುತ್ತಿದ್ದು, ವಿಜೇತರಿಗೆ ಚಿನ್ನ ಗೆಲ್ಲುವ ಅವಕಾಸ ಕಲ್ಪಿಸಲಾಗಿದೆ. ಪ್ರಥಮ ಬಹುಮಾನವಾಗಿ 4 ಗ್ರಾಂ ಚಿನ್ನ, ದ್ವಿತೀಯ ಬಹುಮಾನವಾಗಿ 2 ಗ್ರಾಂ ಚಿನ್ನ, ತ್ರೀತಿಯ ಬಹುಮಾನವಾಗಿ 1 ಗ್ರಾಂ ಚಿನ್ನವನ್ನು ನೀಡಲಾಗುವುದು. ಇದರ ಜೊತೆಗೆ ವ್ಯಾಪಾರದಲ್ಲಿ ಬಂದ ಲಾಭದ ಒಂದು ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ತೊಡಗಿಸುವುದೆಂದು ಪಟಾಕಿ ಮಳಿಗೆ ಅಳವಡಿಸಿದ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here