ಶುಭ ವಿವಾಹ: ದಿನೇಶ – ವಾತ್ಸಲ್ಯ

0

ಆಲಂಕಾರು: ಆಲಂಕಾರು ಗ್ರಾಮದ ಬಾರಡ್ಕ ನೇಮಣ್ಣ ಪೂಜಾರಿಯವರ ಪುತ್ರ ದಿನೇಶ ಮತ್ತು ಚಿಕ್ಕಮಗಳೂರು ತಾಲೂಕಿನ ಅಲ್ದೂರು ಗ್ರಾಮದ ಗಾಳಿಗುಂಡಿ ಚಂದ್ರಶೇಖರ ಪೂಜಾರಿಯವರ ಪುತ್ರಿ ವಾತ್ಸಲ್ಯ ಎಂಬವರ ಶುಭವಿವಾಹವು ನ.19 ರಂದು ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here