ಶುಭವಿವಾಹ : ವಿನೋದ್-ಲಿಖಿತಾ

0

ಕೋಡಿಂಬಾಡಿ ಗ್ರಾಮದ ಸೇಡಿಯಾಪು ಕೊರಗಪ್ಪ ಕುಲಾಲ್‌ರವರ ಪುತ್ರ ವಿನೋದ್ ಹಾಗೂ ಕಾರ್ನೋಜಿ ದಿ. ಜನಾರ್ದನ್‌ರವರ ಪುತ್ರಿ ಲಿಖಿತಾರವರ ವಿವಾಹ ಡಿ.31ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದು ಮಧ್ಯಾಹ್ನ ಪಡೀಲು ಟ್ರಿನಿಟಿ ಹಾಲ್‌ನಲ್ಲಿ ಆರತಕ್ಷತೆ ನಡೆಯಿತು.

LEAVE A REPLY

Please enter your comment!
Please enter your name here