ಮನವಳಿಕೆಗುತ್ತು ಧರ್ಮದೈವ ಧೂಮವತೀ ಭಾವನ ಮತ್ತು ರಕ್ತೇಶ್ವರೀ ಪರಿವಾರ ಹಾಗೂ ಬ್ರಹ್ಮಬೈದೇರುಗಳ ನೇಮೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ

0

ಆಲಂಕಾರು: ಮನವಳಿಕೆ ಗುತ್ತು ಕುಟುಂಬದ ಮನೆಯಲ್ಲಿ ಫೆ.24 ರಿಂದ ಫೆ 27 ರತನಕ ನಡೆಯುವ ಧಾರ್ಮಿಕ ಕಾರ್ಯಕ್ರಮ ಧರ್ಮ ದೈವ ಧೂಮಾವತೀ ಬಾವನ,ರಕ್ತೇಶ್ವರೀ ಹಾಗು ಪರಿವಾರ ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವ ಅಮಂತ್ರಣ ಪತ್ರಿಕೆ ಬಿಡುಗಡೆ ಮನವಳಿಕೆ ಗುತ್ತು ಕುಟುಂಬದ ಮನೆಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಮನವಳಿಕೆಗುತ್ತು ಕುಟುಂಬದ ಯಾಜಮಾನ ರಮಾನಾಥ ರೈ ಮತ್ತು ಕುಟುಂಬಸ್ಥರು ಹಾಗೂ ಸದಸ್ಯರು ಮನವಳಿಕೆಗುತ್ತು ಕುಟುಂಬದ ದೈವ ದೇವರುಗಳ ಟ್ರಸ್ಟ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರಾದ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಿಠಲ ರೈ ಯಂ,ಕಾರ್ಯದರ್ಶಿ ಸುಭಾನು ರೈ ಯಂ, ವ್ಯವಸ್ಥಾಪಕರಾದ ಗೋಪಾಲಕೃಷ್ಣ ರೈ,ಗಣೇಶ ರೈ ಯಂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here