ಸರಕಾರಿ ಆಸ್ಪತ್ರೆಯ ಮುಖ್ಯ ದಂತ ವೈದ್ಯಾಧಿಕಾರಿ ಪುತ್ತೂರಿನಲ್ಲಿ ವಾರದ ಮೂರು ದಿನ ಮಾತ್ರ ಲಭ್ಯ

0

ಪುತ್ತೂರು: ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆ ಮುಖ್ಯ ದಂತ ವೈದ್ಯಾಧಿಕಾರಿ ಹಾಗು ಬಾಯಿ ಮತ್ತು ಮುಖಾಂಗದ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಜಯದೀಪ್.ಎನ್. ಎ ಮಂಗಳೂರು ವೆನ್ ಲಾಕ್ ಗೆ ನಿಯೋಜನೆಗೊಂಡ ಹಿನ್ನಲೆಯಲ್ಲಿ ಪುತ್ತೂರು ಆಸ್ಪತ್ರೆಯಲ್ಲಿ ವಾರದ ಮೂರು ದಿನ ಮಾತ್ರ ಲಭ್ಯರಿರುತ್ತಾರೆ.

ಡಾ.ಜಯದೀಪ್.ಎನ್. ಎ


ತಜ್ಞತೆಯ ಆಧಾರದ ಮೇರೆ ಮಂಗಳವಾರ, ಗುರುವಾರ, ಹಾಗು ಶನಿವಾರ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗದ ಸೇವೆಗೆ ನಿಯೋಜನೆಗೊಂಡಿದ್ದಾರೆ .ಪುತ್ತೂರು ಆಸ್ಪತ್ರೆಯಲ್ಲಿ ಸೋಮವಾರ,ಬುಧವಾರ,ಶುಕ್ರವಾರ ಮಾತ್ರ ಲಭ್ಯವಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here