ಉಪ್ಪಿನಂಗಡಿ: ಮತದಾರರಿಗೆ ಅರಿವು ಕಾರ್ಯಕ್ರಮ

0

ಉಪ್ಪಿನಂಗಡಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಇ.ವಿ.ಎಂ. ಮತ್ತು ವಿ.ವಿ. ಪ್ಯಾಟ್‌ಗಳ ಕುರಿತು ಸಾರ್ವಜನಿಕ ಮತದಾರರಿಗೆ ಅರಿವು ಮೂಡಿಸುವ ಜಾಗೃತಿ ಅಭಿಯಾನ ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ನಡೆಯಿತು.


ಚುನಾವಣಾ ಆಯೋಗ ನೇಮಿಸಲ್ಪಟ್ಟ ಅಧಿಕಾರಿ ಇಬ್ರಾಹೀಂ ಈ ಬಗ್ಗೆ ಮಾಹಿತಿ ನೀಡಿರು. ಈ ಸಂದರ್ಭ ಉಪ್ಪಿನಂಗಡಿ ಗ್ರಾಮ ಆಡಳಿತಾಧಿಕಾರಿ ನರಿಯಪ್ಪ, ಪಿಡಿಒ ವಿಲ್ಪ್ರೇಡ್ ಲಾರೆನ್ಸ್ ರೊಡ್ರಿಗಸ್, ಗ್ರಾ.ಪಂ.ಸದಸ್ಯರಾದ ಉಷಾ ಮುಳಿಯ, ಧನಂಜಯ, ಗ್ರಾಮ ಸಹಾಯಕ ಯತೀಶ, ಗ್ರಾ.ಪಂ. ಸಿಬ್ಬಂದಿ ಶ್ರೀನಿವಾಸ, ಮಹಾಲಿಂಗ ಕಜೆಕ್ಕಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here