ಉಪ್ಪಿನಂಗಡಿ: ಸುರೇಂದ್ರ ಪ್ರಸಾದ್ ನಿಧನ

0

ಉಪ್ಪಿನಂಗಡಿ: ಇಲ್ಲಿನ ಶಾಲಾ ರಸ್ತೆಯಲ್ಲಿ ಕ್ಯಾಂಟೀನ್ ಹೊಟೇಲು ನಡೆಸಿಕೊಂಡಿದ್ದ ಕ್ಯಾಂಟೀನು ಭಟ್ರು ಎಂದೇ ಪ್ರಖ್ಯಾತರಾಗಿದ್ದ ಸುರೇಂದ್ರ ಪ್ರಸಾದ್ (65) ಹೃದಯಾಘಾತಕ್ಕೀಡಾಗಿ ಮಂಗಳವಾರದಂದು ತನ್ನ ನಿವಾಸದಲ್ಲಿ ನಿಧನರಾದರು.


ಕ್ಯಾಂಟೀನು ವ್ಯವಹಾರದೊಂದಿಗೆ ಉತ್ತಮ ಪಾಕ ಪ್ರಾವೀಣ್ಯತೆಯನ್ನು ಹೊಂದಿದ್ದ ಇವರು ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲಾ ಎಸ್‌ಡಿಎಂಸಿಯ ಅಧ್ಯಕ್ಷರಾಗಿಯೂ ಐದಾರು ವರ್ಷ ಸೇವೆ ಸಲ್ಲಿಸಿದ್ದರು. ಕೆಲ ವರ್ಷಗಳ ಹಿಂದೆ ತನ್ನ ಏಕೈಕ ಮಗಳನ್ನು ಕಳೆದುಕೊಂಡಿದ್ದ ಇವರು, ಪತ್ನಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here