ವಿವಾಹ ನಿಶ್ಚಿತಾರ್ಥ :ಡಾ.ಪ್ರತ್ಯೂಷ-ಡಾ.ಅಕ್ಷಯ್ ಕುಮಾರ್

0

ಕಡಬ ತಾಲೂಕು ಕಡಬ ಗ್ರಾಮದ ಪಣೆಮಜಲು ಗ್ರೀನ್ ಪಾರ್ಕ್ ನಿವಾಸಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಪಿ. ಮತ್ತು ನಿವೃತ್ತ ಶಿಕ್ಷಕಿ ಭವಾನಿ ವೈ ದಂಪತಿಯ ಪುತ್ರಿ, ಉಜಿರೆ ಎಸ್.ಡಿ.ಎಮ್. ಆಸ್ಪತ್ರೆಯ ವೈದ್ಯೆ ಡಾ.ಪ್ರತ್ಯೂಷ ಪಿ.ಜಿ., ಹಾಗೂ ಕುಂದಾಪುರ ತಾಲೂಕು ಬಸ್ರೂರು ಧನ್ವಂತರಿ ಕೃಪಾ ಆರ್ಯವೈದ್ಯ ಶಾಲಾ ಡಾ.ಭರತ್ ಕುಮಾರ್ ಮತ್ತು ಆಶಾಭರತ್ ಕುಮಾರ್ ದಂಪತಿಯ ಪುತ್ರ ಡಾ.ಅಕ್ಷಯ್ ಕುಮಾರ್ ರವರ ವಿವಾಹ ನಿಶ್ಚಿತಾರ್ಥವು ಕಡಬ ಅನುಗ್ರಹ ಸಭಾಭವನದಲ್ಲಿ ಅ.13ರಂದು ನಡೆಯಿತು.

LEAVE A REPLY

Please enter your comment!
Please enter your name here