![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಎ. 30 ರಂದು ಪುತ್ತೂರಿನಲ್ಲಿ ಜರಗಲಿರುವ ಬಂಟ್ರೆ ಗೌಜಿ ಕಾರ್ಯಕ್ರಮ ಸಿದ್ಧತೆ ಬಗ್ಗೆ ಸವಣೂರು ವಲಯ ವ್ಯಾಪ್ತಿಯ ಬಂಟರ ಸಂಘದ ಸಭೆಯು ಎ. 25 ರಂದು ಸಂಜೆ 4 ಗಂಟೆಗೆ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರಗಲಿದೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.