ಬೆಳ್ತಂಗಡಿ: ಕೊಡಗಿನ ಕುಶಾಲನಗರದಲ್ಲಿ ಅ.9ರಂದು ನಡೆದ ರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಕೊಡಗು ಕಪ್ 2022 ರಲ್ಲಿ 30 ಕೆಜಿ ವಿಭಾಗದ ಕಟದಲ್ಲಿ ಇಶಿತ ಆರ್ ರಾವ್ ರವರಿಗೆ ರಾಜ್ಯ ಮಟ್ಟದ ತೃತೀಯ ಪ್ರಶಸ್ತಿ ಲಭಿಸಿದೆ.
ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ ಸಿ.ಬಿ.ಎಸ್.ಸಿ 4ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಇವರು ಬೆಳ್ತಂಗಡಿ ಪ್ರೀತಿ ಆರ್ ರಾವ್ ಮತ್ತು ರತೀಶ್ ರಾವ್ ರವರ ಪುತ್ರಿ.