ಶಿಶಿಲ ಕಂಚಿನಡ್ಕದ ಕಾರ್ಣಿಕದ ದೈವ ಕೊರಗಜ್ಜನ ತುಳು ಭಕ್ತಿ ಗೀತೆ ‘ಕಂಚಿ ಮಣ್ಣ ಅಜ್ಜೆ’ ಭಕ್ತಿಗೀತೆ ಬಿಡುಗಡೆ

0

 

ಶಿಶಿಲ:  ಯಶು ಕ್ರಿಯೇಟಿವ್ ಸ್ಟುಡಿಯೋದ 10ನೇ ಯೋಜನೆಯಾಗಿ ಶಿಶಿಲ ಕಂಚಿನಡ್ಕದ ಕಾರ್ಣಿಕದ ದೈವ ಕೊರಗಜ್ಜನ ತುಳು ಭಕ್ತಿ ಗೀತೆ ‘ಕಂಚಿ ಮಣ್ಣ ಅಜ್ಜೆ’ ಭಕ್ತಿಗೇತೆ ಬಿಡುಗಡೆಗೊಂಡಿದೆ.

ಮಾಸ್ಟರ್ ಆದಿತ್ಯ,ಕಾಶಿಪಟ್ನ ಹಾಗೂ ಲಾವಣ್ಯ ಕುಲಾಲ್, ಕಾರ್ಲ ಪೆರ್ನೆ ಇವರ ಗಾಯನದ, ನವೀನ್ ಎಂ, ಪುತ್ತೂರು  ಸಾಹಿತ್ಯದಲ್ಲಿ ಮೂಡಿಬಂದಿದೆ.

 

 

LEAVE A REPLY

Please enter your comment!
Please enter your name here