ಉಜಿರೆ : ಶ್ರೀ ರಾಮ ಭಜನಾ ಮಂದಿರ ಟ್ರಸ್ಟ್ ರಾಮನಗರ ಹಳೆ ಪೇಟೆ ಇದರ ಸಭೆ ಶ್ರೀ ರಾಮ ಭಜನಾ ಮಂದಿರದಲ್ಲಿ ಜರುಗಿತು.
2022-24 ನೇ ಸಾಲಿಗೆ ಅಧ್ಯಕ್ಷರಾಗಿ ಕೆ. ನರಸಿಂಹ ನಾಯಕ್ ಪುನರಾಯ್ಕೆ ಗೊಂಡರು.ಕಾರ್ಯದರ್ಶಿಯಾಗಿ ಬಿ. ಮಂಜುನಾಥ್ ಬಾಳಿಗ, ಕೋಶಾಧಿಕಾರಿಯಾಗಿ ಕರುಣಾಕರ ನಾಯಕ್,ಹಾಗೂ ಟ್ರಸ್ಟಿಗಳಾಗಿ ವೀರಸಿಂಹ ಬಾಳಿಗ,ಶಾಂತರಾಮ ಶೆಣೈ,ದಾಮೋದರ ಕಾಮತ್,ರಾಮ್ ದಾಸ್ ಭಂಡಾರಕರ್,ಶರತ್ ಕಾಂತನಾಯಕ್,ಗಿರೀಶ್ ಪ್ರಭು,ಶಿವ ಶಂಕರ್ ಕುಡ್ವ,ಭರತ್ ಶೆಣೈ, ಗಣೇಶ್ ಕಾಮತ್,ಮಚ್ಚೆ0ದ್ರನಾಥ್ ನಾಯಕ್,ರಘುವೀರ ಶೆಣೈ ಹಾಗು ಗೌರವ ಸಲಹೆಗಾರರಾಗಿ ಪ್ರತಾಪ್ ಸಿಂಹ ನಾಯಕ್, ರಾಜೇಶ್ ಪೈ,ಪಾಂಡುರಂಗ ಬಾಳಿಗ,ರಮೇಶ್ ಪ್ರಭು,ಶಶಿಕಾಂತ್ ಕಾಮತ್,ಪಾಂಡುರಂಗ ಭಂಡಾರಕರ್, ಅರ್ಚಕ ಗಣೇಶ್ ಭಟ್ ಆಯ್ಕೆಯಾದರು.