ಬೆಳ್ತಂಗಡಿ : ರಾಷ್ಟ್ರೀಯ ಕಾನೂನು ಸೇವಾ ದಿನದ ಅಂಗವಾಗಿ ಯುವ ವಕೀಲರ ವೇದಿಕೆಯ ವತಿಯಿಂದ ವಕೀಲರಿಗಾಗಿ ಕಾನೂನು ಮಾಹಿತಿ ಶಿಬಿರವು ವಕೀಲರ ಭವನದ ಸಭಾಂಗಣದಲ್ಲಿ ನ.10 ರಂದು ನಡೆಯಿತು.
ಕಾರ್ಯಕ್ರಮ ವನ್ನು ಹಿರಿಯ ನ್ಯಾಯವಾದಿ ಜೆ. ಕೆ.ಪೌಲ್ ನಡೆಸಿಕೊಟ್ಟರು. ಯುವ ವೇದಿಕೆ ಅಧ್ಯಕ್ಷ ಪ್ರಶಾಂತ್, ಎಂ., ಕಾರ್ಯದರ್ಶಿ ನವೀನ್ ಬಿ. ಕೆ. ಉಪಸ್ಥಿರಿದ್ದರು.