ಸುಬ್ರಹ್ಮಣ್ಯದ ಅಕ್ಷರಾ ತಂಡದ ಸದಸ್ಯರಿಂದ ಸಮೀಕ್ಷಾಳಿಗೆ ಸಹಾಯಧನ

0

ಗುತ್ತಿಗಾರಿನ ಕುಮಾರಿ ಸಮೀಕ್ಷಾ ಎಂ.ವಿ. ಎಂಬವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸಾ ವೆಚ್ಚಕ್ಕಾಗಿ ಸುಬ್ರಹ್ಮಣ್ಯದ ಅಕ್ಷರಾ ತಂಡದ ಸದಸ್ಯರು ಸುಬ್ರಹ್ಮಣ್ಯದ ರಥಬೀದಿಯಲ್ಲಿ ಸಂಗ್ರಹಿಸಿದ ಹಣ ಮತ್ತು ಅಕ್ಷರಾ ತಂಡದ ಸದಸ್ಯರುಗಳು ಕೈ ಯಿಂದ ಹಣ ಸೇರಿಸಿ ಇಂದು ಹಣ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here