ಪುತ್ತೂರು: ನಿಡ್ಪಳ್ಳಿ ಗ್ರಾಮ ಚೆಲ್ಯರಮೂಲೆ ವಿಶ್ವನಾಥ ಗೌಡರ ಪುತ್ರಿ ಮಾಲವಿ (ಶುಭ) ಮತ್ತು ಬಂಟ್ಚಾಳ ತಾಲೂಕು ವಿಟ್ಲಪಡ್ನೂರು ಗ್ರಾಮ ಪೂರ್ಲಪ್ಪಾಡಿ ಕಂಡಿಗ ಪದ್ಮನಾಭ ಗೌಡರ ಪುತ್ರ ಯತೀಶ್ರವರ ವಿವಾಹ ವಿಟ್ಲ ಕಡಂಬು ಕೊಳ್ಕೇರೆ ಗೋವಿಂದ ಪ್ರಭು ಸಭಾಭವನದಲ್ಲಿ ನಡೆಯಿತು.
ಪುತ್ತೂರು: ನಿಡ್ಪಳ್ಳಿ ಗ್ರಾಮ ಚೆಲ್ಯರಮೂಲೆ ವಿಶ್ವನಾಥ ಗೌಡರ ಪುತ್ರಿ ಮಾಲವಿ (ಶುಭ) ಮತ್ತು ಬಂಟ್ಚಾಳ ತಾಲೂಕು ವಿಟ್ಲಪಡ್ನೂರು ಗ್ರಾಮ ಪೂರ್ಲಪ್ಪಾಡಿ ಕಂಡಿಗ ಪದ್ಮನಾಭ ಗೌಡರ ಪುತ್ರ ಯತೀಶ್ರವರ ವಿವಾಹ ವಿಟ್ಲ ಕಡಂಬು ಕೊಳ್ಕೇರೆ ಗೋವಿಂದ ಪ್ರಭು ಸಭಾಭವನದಲ್ಲಿ ನಡೆಯಿತು.