ಏಲಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಕಾರ್ಯಕಾರಿ ಸಮಿತಿ

0

  • ಅಧ್ಯಕ್ಷ: ಗೋಪಾಲಕೃಷ್ಣ ಗೌಡ ಎಳುವೆ, ಪ್ರ. ಕಾರ್ಯದರ್ಶಿ: ಎಂ.ಪಿ. ಪರಮೇಶ್ವರ ಗೌಡ ಮುಗರಂಜ, ಕೋಶಾಧಿಕಾರಿ ರವೀಂದ್ರ ಅನಿಲ

 

ಕಾಣಿಯೂರು: ಕಾಣಿಯೂರು ಗ್ರಾಮದ ಏಲಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಕಾರ್ಯಕಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ಗೌಡ ಎಳುವೆ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಪಿ. ಪರಮೇಶ್ವರ ಗೌಡ ಮುಗರಂಜ, ಕೋಶಾಧಿಕಾರಿಯಾಗಿ ರವೀಂದ್ರ ಅನಿಲರವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಾಲಕೃಷ್ಣ ಗೌಡ ಕೋಳಿಗದ್ದೆ, ಪುಟ್ಟಣ್ಣ ಗೌಡ ಮುಗರಂಜ, ಕೇಶವ ಗೌಡ ಕಟ್ಟತ್ತಾರು, ಬಾಲಕೃಷ್ಣ ಬಸ್ತಿ ಬೆದ್ರಾಜೆ, ಶೇಷಪ್ಪ ಗೌಡ ಬೆದ್ರಂಗಳ, ಜತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಕಟ್ಟತ್ತಾರು, ರಾಮಣ್ಣ ಗೌಡ ಮಿತ್ತಮೂಲೆ, ನವೀನ್ ಗೌಡ ಬೆದ್ರಂಗಳ, ಗೌರವ ಸಲಹೆಗಾರರಾಗಿ ಮಾಧವ ಗೌಡ ಕಟ್ಟತ್ತಾರು, ಪರಮೇಶ್ವರ ಗೌಡ ಅನಿಲ, ಸುಂದರ ಬೆದ್ರಾಜೆ, ಧರ್ಮೇಂದ್ರ ಗೌಡ ಕಟ್ಟತ್ತಾರುರವರು ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ದಿವಾಕರ ಬೆದ್ರಾಜೆ, ದಿನೇಶ್ ಮುಗರಂಜ, ಲೋಕೇಶ್ ಮುಗರಂಜ, ರಾಜೇಶ್ ಮೀಜೆ, ಸೀತಾರಾಮ ಮಿತ್ತಮೂಲೆ, ದಿವಾಕರ ಕಂಪ, ಜಗ್ಗೇಶ್ ಕೆನ್ನಾರು, ರಮೇಶ್ ಕಟ್ಟತ್ತಾರು, ಪುರುಷೋತ್ತಮ ಬೆದ್ರಾಜೆ, ತಾರಾನಾಥ ಕಟ್ಟತ್ತಾರು, ಚಂದ್ರಶೇಖರ ಮಲೆಕೆರ್ಚಿ, ಹರೀಶ್ ಗೌಡ ಕಟ್ಟತ್ತಾರು, ಸಂತೋಷ್ ಮುಗರಂಜ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here