ಪುತ್ತೂರು : ಪರಿವರ್ತನಾ ಪೌಂಡೇಶನ್ ವತಿಯಿಂದ ಉಡುಪಿಯ ಅಲೆವೂರ್ನಲ್ಲಿ ನಡೆದ ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮದಲ್ಲಿ ತುಳುನಾಡ ಗಾನಗಂಧರ್ವ ಪುತ್ತೂರು ಜಗದೀಶ್ ಆಚಾರ್ಯರವರನ್ನು ಕೆಮಾರು ಸ್ವಾಮೀಜಿ, ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಯಶಪಾಲ್ಸು ವರ್ಣರವರ ಸಮ್ಮುಖದಲ್ಲಿ ಸನ್ಮಾನಿಸಲಾತು. ನಂತರ ಜಗದೀಶ್ ಪುತ್ತೂರು ತಂಡದಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ನಡೆಯಿತು.