![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು : ಸಮಸ್ತ ವಿದ್ಯಾಸಬ್ಯಾಸ ಮಂಡಳಿ ನಡೆಸಿಕೊಟ್ಟ ವಾರ್ಷಿಕ ಪರೀಕ್ಷೆಯಲ್ಲಿ ಕೂರ್ನಡ್ಕ ನಜಾತೂಸಿಬಿಯನ್ ಹೈಯರ್ ಸೆಕೆಂಡರಿ ಮದ್ರಸಕ್ಕೆ 5,7 ಮತ್ತು 10ನೇ ತರಗತಿಗಳಲ್ಲಿ ಶೇ.100 ಫಲಿತಾಂಶ ಬಂದಿರುತ್ತದೆ. 10 ರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು ೨೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿರುತ್ತಾರೆ. 5ನೇ ತರಗತಿಯಲ್ಲಿ 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 19 ಪ್ರಥಮ ಶ್ರೇಣಿ, ೫ ದ್ವಿತೀಯ ಶ್ರೇಣಿ ಪಡೆದಿದ್ದಾರೆ. ಎಂದು ನಜಾತುಸಿಬಿಯನ್ ಮದ್ರಸ ಪ್ರಧಾನ ಅಧ್ಯಾಪಕ ಮೊಹಮ್ಮದ್ ಶಾಫಿ ದಾರಿಮಿ ಅಜ್ಜಾವರ ತಿಳಿಸಿದ್ಧಾರೆ.