ಎ.21: ಕೋಡಿಂಬಾಡಿ ಹೆಗ್ಡೆಹಿತ್ಲು ಮನೆಯಲ್ಲಿ ಉಪ್ಪಿನಂಗಡಿ ವಲಯ ಬಂಟರ ಸಂಘದ ಸಭೆ

0

ಪುತ್ತೂರು: ಉಪ್ಪಿನಂಗಡಿ ವಲಯ ಬಂಟರ ಸಂಘದ ವತಿಯಿಂದ ಎ.21 ರಂದು ಸಂಜೆ 3ರಿಂದ ಕೋಡಿಂಬಾಡಿ ಸೀತಾರಾಮ ಶೆಟ್ಟಿರವರ ಹೆಗ್ಡೆಹಿತ್ಲು ಮನೆಯಲ್ಲಿ ಉಪ್ಪಿನಂಗಡಿ ವಲಯ ವ್ಯಾಪ್ತಿಯ ಉಪ್ಪಿನಂಗಡಿ, ನೆಕ್ಕಿಲಾಡಿ 34 , ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಹಿರೇಬಂಡಾಡಿ ಹಾಗೂ ಬಜತ್ತೂರು ವ್ಯಾಪ್ತಿಯ ಬಂಟ ಬಂಧುಗಳ ಸಭೆ ನಡೆಯಲಿದ್ದು, ಸಭೆಯಲ್ಲಿ ಎ. 30 ರಂದು ಪುತ್ತೂರಿನಲ್ಲಿ ನಡೆಯಲಿರುವ ಬಂಟ್ರೆ ಗೌಜಿ 2022 ಕಾರ‍್ಯಕ್ರಮದ ಯಶಸ್ಸಿ ಬಗ್ಗೆ ಸಿದ್ಧತಾ ಸಭೆಯು ನಡೆಯಲಿದೆ ಎಂದು ಉಪ್ಪಿನಂಗಡಿ ವಲಯ ಬಂಟರ ಸಂಘದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here