ಶುಭವಿವಾಹ: ಪ್ರಜಿತ ಕೆ.-ಶರತ್ ಯಾದವ್‌

0

 

 

 

ಪುತ್ತೂರು: ಕಾಸರಗೋಡು ನೆಟ್ಟಣಿಗೆ ವಾಣಿನಗರ ದಿ. ಐತ್ತಪ್ಪ ಮಣಿಯಾಣಿಯವರ ಪುತ್ರಿ ಪ್ರಜಿತ ಕೆ. ಮತ್ತು ಕಾಸರಗೋಡು ಆದೂರು ಕಾನಕ್ಕೋಡು ಬಾಲಕೃಷ್ಣ ಮಣಿಯಾಣಿಯವರ ಪುತ್ರ ಶರತ್ ಯಾದವ್‌ರವರ ವಿವಾಹವು ಕರ್ಮಂತೋಡಿ ಕಾವೇರಿ ಆಡಿಟೋರಿಯಂನಲ್ಲಿ ಎ. 25 ರಂದು ನಡೆದು, ಔತಣಕೂಟವು ವಧುವಿನ ಮನೆಯಲ್ಲಿ ಎ. 26ರಂದು ನಡೆಯಿತು

LEAVE A REPLY

Please enter your comment!
Please enter your name here