ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಗೌಂಡತ್ತಿಗೆ ದಿ.ರಮೇಶ್ ಪೂಜಾರಿಯವರ ಪ್ರಥಮ ಪುತ್ರ ಕಿಶೋರ್ ಮತ್ತು ಕೊಳಕ್ಕೆ ಬೈಲು ಮಾತೃನಿವಾಸ ಸುಂದರ ಪೂಜಾರಿಯವರ ತೃತೀಯ ಪುತ್ರಿ ಅಶ್ವಿನಿ ಹಾಗೂ ಉಪ್ಪಿನಂಗಡಿ ಗ್ರಾಮದ ಗೌಂಡತ್ತಿಗೆ ದಿ.ರಮೇಶ್ ಪೂಜಾರಿಯವರ ಪುತ್ರಿ ಕಾವ್ಯ ಮತ್ತು ಕೆಂಪುಗುಡ್ಡೆ ಮಾಧವ ಪೂಜಾರಿಯವರ ದ್ವಿತೀಯ ಪುತ್ರ ಅಕ್ಷಯ್ ರವರ ವಿವಾಹ ಮೇ೧೩ ರಂದು ಉಪ್ಪಿನಂಗಡಿ ದೂಜ ರಾಮನಗರ ಗಾಣಿಗ ಸಮುದಾಯ ಭವನದಲ್ಲಿ ನಡೆಯಿತು.