ಖಂಡಿಗ ಒಕ್ಕಲಿಗ ಸ್ವ ಸಹಾಯ ಸಂಘ ರಚನೆ

0

ಕಾಣಿಯೂರು: ಚಾರ್ವಾಕ ಗ್ರಾಮದ ಖಂಡಿಗ ಆನಂದ ಗೌಡ ರವರ ಮನೆಯಲ್ಲಿ ಖಂಡಿಗ ಒಕ್ಕಲಿಗ ಸ್ವ ಸಹಾಯ ಸಂಘ ರಚಿಸಲಾಯಿತು. ಆನಂದ ಗೌಡ ಖಂಡಿಗರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗೋಪಾಲಕೃಷ್ಣ ಪಟೇಲ್ ಚಾರ್ವಾಕ ರವರು ಸಭಾನಡವಳಿಯನ್ನು ಹಸ್ತಾಂತರಿಸಿದರು. ಪ್ರೇರಕರಾದ ಉದಯ ರವರು ಮಾಹಿತಿ ನೀಡಿದರು. ಸಂಘದ ಪ್ರಬಂಧಕರಾಗಿ ದಿವೀಶ್ ಕಂಡಿಗ, ಸಂಯೋಜಕರಾಗಿ ಕೇಶವ ಗೌಡ ಕಂಡಿಗ ಹಾಗೂ ಸದಸ್ಯರಾಗಿ ನಾರಾಯಣ ಗೌಡ, ರಾಜೇಶ್, ವಿಶ್ವನಾಥ ಗೌಡ, ಪ್ರವೀಣ್. ಕೆ, ನಾಗೇಶ್, ತಾರಾನಾಥ್, ವೆಂಕಟರಮಣ ಮತ್ತು ಮೋಹನ್ ರವರು ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here