ಕೊಡಿಪ್ಪಾಡಿ ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಪುತ್ತೂರು: ಸರಕಾರಿ ಹಿರಿಯ ಪ್ರಾ. ಶಾಲೆ ಕೊಡಿಪ್ಪಾಡಿಯಲ್ಲಿ ವಿಶ್ವಪರಿಸರ ದಿನಾಚರಣೆ ನಡೆಯಿತು. ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ವಿದ್ಯಾರಾಣಿರವರು ಸಸಿ ನಾಟಿ ಮಾಡುವುದರ ಮೂಲಕ ಚಾಲನೆ ನೀಡಿದರು.

 ವೇದಿಕೆಯಲ್ಲಿ ಶಾಲಾ ಶಿಕ್ಷಕ ಸ್ಟಾನಿ ಪ್ರವೀಣ್ ಮಸ್ಕರೆನ್ಹಸ್, sdmc ಅಧ್ಯಕ್ಷರು ದಿನೇಶ್ ಗೋಮುಖ,ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ರೇಖಾ, ಒಕ್ಕೂಟದ ಅಧ್ಯಕ್ಷರು ಹರಿಕೃಷ್ಣ, ಪುತ್ತುಬ್ಯಾರಿ, ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ತಾಲೂಕಿನ ಕೃಷಿ ಅಧಿಕಾರಿ ಉಮೇಶ್ ಬಿ,ಸ್ವಾಗತಿಸಿದರು. ರಾಧಾಕೃಷ್ಣವಂದಿಸಿದರು. ಸೇವಾಪ್ರತಿನಿಧಿ ಚಿತ್ರಾರವರುಕಾರ್ಯಕ್ರಮ ನಿರ್ವಹಿಸಿದರು. 

LEAVE A REPLY

Please enter your comment!
Please enter your name here