ಪುತ್ತೂರು:ಬುಡೋಕಾನ್ ಕರಾಟೆ ಇಂಟರ್ನ್ಯಾಷನಲ್ ವತಿಯಿಂದ ಕಾರ್ಕಳದಲ್ಲಿ ನಡೆದ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಅಂಡ್ ಅಲ್ಲೈಡ್ ಆರ್ಟ್ಸ್ ಪುತ್ತೂರು ಶಾಖೆಯ ಸದಸ್ಯರು ತೇರ್ಗಡೆಯಾಗಿದ್ದಾರೆ. ಸಂಸ್ಥೆಯ ಶಿಕ್ಷಕರಾದ ಪ್ರಾಪ್ತಿ, ಪೃಥ್ವಿರಾಜ್ ಪ್ರಭು, ಸುರೇಶ್ ಎಂ., ಅಧ್ಯಕ್ಷ ಹನುಮಂತರಾವ್, ಮುಖ್ಯಶಿಕ್ಷಕ ಪ್ರವೀಣ್ ಕುಮಾರ್, ಚರಣ್ ಕುಮಾರ್, ವಿಕೇಶ್ರವರು ತೇರ್ಗಡೆಯಾಗಿದ್ದಾರೆ.