ಪಟ್ಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ಬಿ’ ಒಕ್ಕೂಟ ಸದಸ್ಯರಿಂದ ಶಾಲಾ ಕೈತೋಟ ರಚನೆ

0

ಬಡಗನ್ನೂರುಃ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ಬಿ’ ಒಕ್ಕೂಟ ಸದಸ್ಯರಿಂದ ಪಟ್ಟೆ  ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆ  ಹಾಗೂ ಪ್ರತಿಭಾ ಪ್ರೌಢ ಶಾಲೆಯಲ್ಲಿ  ಶಾಲಾ ಕೈತೋಟ ರಚನೆ ಮತ್ತು ಹಣ್ಣಿನ ಸಸಿ ನೆಡುವ  ಶ್ರಮದಾನವು  ಅ. 2೦ ರಂದು  ನಡೆಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಗೌಡ,  ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಭಟ್, ಸಹ ಶಿಕ್ಷಕ ರಾಮಚಂದ್ರಪ್ಪ, ಪ್ರೌಢಶಾಲಾ ಶಿಕ್ಷಕ ವಿಠಲ ಸುವರ್ಣ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಅಕ್ಷರದಾಸೋಹ ಸಿಬ್ಬಂದಿಗಳು ಭಾಗವಸಿದರು.

LEAVE A REPLY

Please enter your comment!
Please enter your name here