ಟೀಮ್ ಕದಿಕೆ ವತಿಯಿಂದ ಕ್ಯಾನ್ಸರ್ ಪೀಡಿತ ಯುವಕನಿಗೆ ಧನಸಹಾಯ

0

ಪುತ್ತೂರು: ಟೀಮ್ ಕದಿಕೆ ವತಿಯಿಂದ ಬೆಟ್ಟಂಪಾಡಿ ಗ್ರಾಮದ ಮುರಳಿ ಕಾರ್ತಿಕ್ ಎಂಬ ಯುವಕನಿಗೆ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದಂತಹ ಶ್ರೀ ಗಣೇಶೋತ್ಸವದಂದು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಮೇಘ ಕಲಾ ಆರ್ಟ್ಸ್ ಹಾಗೂ ಮುಖವರ್ಣಿಕೆ ಇವರ ಸಹಕಾರದೊಂದಿಗೆ ರೂ.91700 ಧನಸಂಗ್ರಹ ಮಾಡಲಾಗಿದ್ದು, ಈ ಮೊತ್ತವನ್ನು ಗಣೇಶೋತ್ಸವ ದಿನದಂದು ಫಲಾನುಭವಿ ಮುರಳಿ ಕಾರ್ತಿಕ್ ರವರ ಮನೆಯವರಿಗೆ ಹಸ್ತಾಂತರಿಸಲಾಯಿತು.
ಈ ಮಹತ್ಕಾರ್ಯಕ್ಕೆ ಕೈಜೋಡಿಸಿ ಸಹಕರಿಸಿದವರಿಗೆ ಮತ್ತು ಧನ ಸಹಾಯವಿತ್ತ ಮಹನೀಯರಿಗೆ ಟೀಮ್ ಕದಿಕೆ ಕೃತಜ್ಞತೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here