ಮುಂಡೂರು ಯುವತಿಯ ಮರ್ಡರ್ ಕೇಸ್ – ಓರ್ವ ಪೊಲೀಸರ ವಶಕ್ಕೆ

0

ಪುತ್ತೂರು: ಮುಂಡೂರು ಗ್ರಾಮದ ಕಂಪ ಬದಿಯಡ್ಕದಲ್ಲಿ ಜ.17ರಂದು ನಡೆದ ದಿ.ಗುರುವರವರ ಪುತ್ರಿ ಜಯಶ್ರೀ(23ವ) ಯವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಓರ್ವ ಯುವಕನನ್ನು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಯುವಕನನ್ನು ಪೊಲೀಸರು ಗುಪ್ತ ಸ್ಥಳಕ್ಕೆ ಕರೆದೊಯ್ದಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮುಂಡೂರು ಕಂಪ ಬದಿಯಡ್ಕದಲ್ಲಿ ಚೂರಿ ಇರಿತ- ಯುವತಿ ಮೃತ್ಯು

LEAVE A REPLY

Please enter your comment!
Please enter your name here