ರೆಡಿಮೇಡ್, ಸಿಂಥೆಟಿಕ್ ಸೀರೆಗಳ ಅಧಿಕೃತ ಮಾರಾಟ ಮಳಿಗೆ ವಸ್ತ್ರಮನೆ ಶುಭಾರಂಭ

0

ಪುತ್ತೂರು:ರೆಡಿಮೇಡ್, ಹ್ಯಾಂಡ್‌ಲೂಮ್ಸ್, ಕಾಟನ್ ಫ್ಯಾನ್ಸಿ ಮತ್ತು ಸಿಂಥೆಟಿಕ್ ಸೀರೆಗಳ ಅಧಿಕೃತ ಮಾರಾಟ ಮಳಿಗೆ ವಸ್ತ್ರಮನೆ ಮೇ.15ರಂದು ಮುಖ್ಯರಸ್ತೆಯ ರಾಮನಾಥ ಛೇಂಬರ್‍ಸ್‌ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉದ್ಘಾಟಿಸಿದರು. ಮಾಯಿದೆ ದೇವುಸ್ ಚರ್ಚ್‌ನ ಧರ್ಮಗುರು ಲಾರೆನ್ಸ್ ಮಸ್ಕರೇನಸ್, ಪುತ್ತೂರು ಜುಮ್ಮಾ ಮಸೀದಿಯ ಖತೀಬ್ ಕೆ.ಎಂ ಅಬ್ಬಾಸ್ ಫೈಝೀ ಪುತ್ತಿಗೆ, ರಾಮನಾಥ ಚೇಂಬರ್‍ಸ್ ಮ್ಹಾಲಕ ಸುರೇಂದ್ರ ಕಿಣಿ, ಪಂಜ ಎ.ಕೆ ರೆಸಿಡೆನ್ಸಿ ಮ್ಹಾಲಕ ವಿಜಯಕುಮಾರ್ ಸೊರಕೆ, ಡಾ. ಎ.ಕೆ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here