ಬಿ.ಕೆ ಬ್ರದರ್ಷ್‌ ನೇತೃತ್ವದಲ್ಲಿ ಸ್ವಾತಂತ್ರ್ಯ ಸಂಭ್ರಮ

0

ಪುತ್ತೂರು:ಬಿ.ಕೆ ಬ್ರದರ್ಷ್‌ ನೇತೃತ್ವದಲ್ಲಿ ಸ್ವಾತಂತ್ರ್ಯ ಸಂಭ್ರಮವನ್ನು ಬಂಟುಕ್ಕಲ್ಲುವಿನಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಹರೀಶ್ ಸಸಿಹಿತ್ಲು ದ್ವಜಾರೋಹಣ ನೆರವೇರಿಸಿ, ಜಗದೀಶ್ ಕುಂಟಾಪು ಅವರು ಸ್ವಾತಂತ್ರ್ಯ ಸಂಭ್ರಮದ ಬಗ್ಗೆ ಮಾತನಾಡಿದರು, ವೇದಿಕೆಯಲ್ಲಿ ಊರಿನ ಹಿರಿಯರಾದ ಪದ್ಮಾವತಿ ಬಂಟುಕಲ್ಲು, ಶಂಬಾವಿ ಬಂಟುಕಲ್ಲು, ರಾಘವನ್ ನಾಯರ್ ಕುಂಟಾಪು ಹಾಗೂ ಹಸಯ್ನರ್ ಕುಂಟಾಪು ಉಪಸ್ಥಿತರಿದ್ದರು, ಸ್ವಾಗತ ಪ್ರಮೀಳ ರೈ ನೆರವೇರಿಸಿದರು.

LEAVE A REPLY

Please enter your comment!
Please enter your name here