ಯುವ ಜ್ಞಾನಶ್ರೀ ಪುರಸ್ಕಾರಕ್ಕೆ ಮನ್ಮಥ ಜೆ. ಶೆಟ್ಟಿ ಆಯ್ಕೆ

0

ಪುತ್ತೂರು: ದೈವರಾಧನೆ ಮತ್ತು ತುಳು ಜಾನಪದ‌ ಸಾಹಿತ್ಯ ವಿಭಾಗದಲ್ಲಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಮನ್ಮಥ ಜೆ.ಶೆಟ್ಟಿ ಅವರು ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯವರು ರಾಷ್ಟ್ರೀಯ ಯುವ ದಿನಾಚರಣೆ ‌ಅಂಗವಾಗಿ ನೀಡುವ ವರ್ಷದ ಯುವ ಜ್ಞಾನಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾರೆ. ಮನ್ಮಥ ಜೆ. ಶೆಟ್ಟಿ ಅವರು ಕೊಡಿಪ್ಪಾಡಿ ನಿವಾಸಿಯಾಗಿದ್ದು ಭಾಷಣಗಾರರಾಗಿ, ಕಾರ್ಯಕ್ರಮ ನಿರೂಪಕರಾಗಿ ಚಿರಪರಿಚಿತರಾಗಿದ್ದಾರೆ.

LEAVE A REPLY

Please enter your comment!
Please enter your name here