ಉಜಿರೆ : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಉಜಿರೆಯ ಯುವ ಕಲಾವಿದ ಸರ್ವೇಶ್ ದೇವಸ್ಥಳಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ಜರುಗಿತು.
ವಯಲಿನ್ ನಲ್ಲಿ ಗೌತಮ್ ಭಟ್ ಹಾಗೂ ಮೃದಂಗದಲ್ಲಿ ಕೇಶವ ಭಟ್ ಪದ್ಯಾಣ ಸಹಕರಿಸಿದರು.
ಉಜಿರೆ : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಉಜಿರೆಯ ಯುವ ಕಲಾವಿದ ಸರ್ವೇಶ್ ದೇವಸ್ಥಳಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ಜರುಗಿತು.
ವಯಲಿನ್ ನಲ್ಲಿ ಗೌತಮ್ ಭಟ್ ಹಾಗೂ ಮೃದಂಗದಲ್ಲಿ ಕೇಶವ ಭಟ್ ಪದ್ಯಾಣ ಸಹಕರಿಸಿದರು.