ಜವಾಹರ್ ನವೋದಯ ವಿದ್ಯಾಲಯಕ್ಕೆ ಆಶ್ಲೇಷ ಪಿ.ಪಿ. ಆಯ್ಕೆ

0

ಕುಮಾರಸ್ವಾಮಿಯ ವಿದ್ಯಾಲಯದ 9ನೇ ತರಗತಿಯಲ್ಲಿ ಕಲಿಯುತ್ತಿರುವ ಆಶ್ಲೇಷ ಪಿ.ಪಿ. ಅವರು ನವೋದಯ ವಿದ್ಯಾಲಯ ಮುಡಿಪು  ಇಲ್ಲಿಗೆ ಆಯ್ಕೆಯಾಗಿರುತ್ತಾರೆ.

ಕಳೆದ ಏಪ್ರಿಲ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಇದೀಗ ಕೇಂದ್ರ ಸರಕಾರ ನಡೆಸುತ್ತಿರುವ (CBSC )ವಿದ್ಯಾಲಯಕ್ಕೆ ಆಯ್ಕೆಗೊಂಡಿದ್ದಾರೆ
ಇವರು ಸುಬ್ರಮಣ್ಯ ಗ್ರಾಮದ ಪ್ರಭಾಕರ್ ಪಡ್ರೆ. ಹಾಗೂ ಜಯಶ್ರೀ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here