ಎಣ್ಮೂರು : ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕ

0

 

 

ಬೆಲೆಬಾಳುವ ವಸ್ತು ಮತ್ತು ದಾಖಲೆಗಳಿದ್ದ ಲೇಡೀಸ್ ಪರ್ಸ್ ಮಂಗಳೂರಿನ ಬಸ್ಸು ನೀವು ನಿರ್ವಾಹಕರೊಬ್ಬರಿಗೆ ಬಿದ್ದು ಸಿಕ್ಕಿದ್ದು, ಅದನ್ನು ಅವರು ಪ್ರಾಮಾಣಿಕವಾಗಿ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದಿದ್ದಾರೆ.

ಮಂಗಳೂರು – ಮುರ್ಡೇಶ್ವರ ಬಸ್ ನ ನಿರ್ವಾಹಕ ಎಣ್ಮೂರಿನ ಹೇಮಳದ ವೆಂಕಟೇಶ್ ರಿಗೆ
10,000 ನಗದು, ಚಿನ್ನದ ಒಲೆ, ಐಡಿ ಕಾರ್ಡ್ ಮತ್ತು ಎಂಬಿಬಿಎಸ್ ಕಾರ್ಡ್ ಇದ್ದ ಲೇಡಸ್ ಪರ್ಸೊಂದು ಬಿದ್ದು ಸಿಕ್ಕಿತ್ತು. ಅದನ್ನು ಅವರು ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

 

LEAVE A REPLY

Please enter your comment!
Please enter your name here