ಎ.29 : ಕೊಂಬೆಟ್ಟು ಶಿವ ನಿಲಯ ಮನೆಯಲ್ಲಿ ಕಲ್ಲುರ್ಟಿ, ಕೊರತಿ, ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ

0

ಪುತ್ತೂರು : ಕೊಂಬೆಟ್ಟು ಶ್ರೀಮಹಾಲಿಂಗೇಶ್ವರ ಐಟಿಐ ಬಳಿಯ ಶಿವ ನಿಲಯ ಮನೆಯಲ್ಲಿ ವೇ.ಮೂ.ಕರಾಯ ಹರಿಪ್ರಸಾದ್ ವೈಲಾಯರ ಮಾರ್ಗದರ್ಶನದಲ್ಲಿ ಕಲ್ಲುರ್ಟಿ, ಕೊರತಿ, ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ಎ.29 ರಂದು ನಡೆಯಲಿದೆ. ಸಂಜೆ 6ಕ್ಕೆ ಭಂಡಾರ ತೆಗೆದು ರಾತ್ರಿ 8ರಿಂದ ನೇಮೋತ್ಸವ ನಡೆಯಲಿದೆ ಎಂದು ಮನೆಯವರಾದ ಉದಯಶಂಕರ್ ನಾಕ್, ಉಮಾ ಯು. ನಾಕ್, ತೇಜಸ್ ನಾಕ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here