ಪುತ್ತೂರು : ನರಿಮೊಗರು ಎಲಿಕ ಕಾರಣಿಕ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲಿ ಕಲ್ಲುರ್ಟಿ ದೈವದ ನೇಮೋತ್ಸವ ಮೇ.13ಮತ್ತು 14ರಂದು ನಡೆಯಿತು. ಮೇ.13ರಂದು ಬೆಳಿಗ್ಗೆ ಚಂಡಿಕಾ ಹೋಮ, ಮೇ.14ರಂದು ರಾತ್ರಿ ಪುತ್ತೂರು ಶ್ರೀಮಹಾಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನೆ ಬಳಿಕ ನೇಮೋತ್ಸವ ನಡೆಯಿತು. ಬಿ.ದೇವಾನಂದ ಭಟ್ ಎಲಿಕ ಉಪಸ್ಥಿತರಿದ್ದರು.