ಬೆಟ್ಟಂಪಾಡಿ ಗ್ರಾಮದ ಬಾರ್ತಕುಮೇರು ರುಕ್ಮಯ್ಯ ಗೌಡರ ಪುತ್ರಿ ಸ್ವಾತಿ ಹಾಗೂ ಆರ್ಯಾಪು ಗ್ರಾಮದ ಸಂಪ್ಯ ಕುಕ್ಕಾಡಿ ಬಾಲಕೃಷ್ಣ ಗೌಡರ ಪುತ್ರ ಪ್ರವೀಣ ಕುಮಾರ್ ರವರ ವಿವಾಹ ನಿಶ್ಚಿತಾರ್ಥವು ಮೇ.16ರಂದು ಬಾರ್ತಕುಮೇರು ವಧುವಿನ ಮನೆಯಲ್ಲಿ ನಡೆಯಿತು.
ಬೆಟ್ಟಂಪಾಡಿ ಗ್ರಾಮದ ಬಾರ್ತಕುಮೇರು ರುಕ್ಮಯ್ಯ ಗೌಡರ ಪುತ್ರಿ ಸ್ವಾತಿ ಹಾಗೂ ಆರ್ಯಾಪು ಗ್ರಾಮದ ಸಂಪ್ಯ ಕುಕ್ಕಾಡಿ ಬಾಲಕೃಷ್ಣ ಗೌಡರ ಪುತ್ರ ಪ್ರವೀಣ ಕುಮಾರ್ ರವರ ವಿವಾಹ ನಿಶ್ಚಿತಾರ್ಥವು ಮೇ.16ರಂದು ಬಾರ್ತಕುಮೇರು ವಧುವಿನ ಮನೆಯಲ್ಲಿ ನಡೆಯಿತು.