ತಿಂಗಳಾಡಿ ರಾಮಯ್ಯ ರೈ ದಂಪತಿಗಳಿಗೆ ಮುಂಡಾಲಗುತ್ತು ಕುಟುಂಬದಿಂದ ಸನ್ಮಾನ

0

ಪುತ್ತೂರು: ಮುಂಡಾಲಗುತ್ತು ಕುಟುಂಬಿಕರಿಂದ ಡೆಕ್ಕಳ ರಾಮಯ್ಯ ರೈ ಲಕ್ಷ್ಮೀ ರಾಮಯ್ಯ ರೈ ದಾಂಪತ್ಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಂಡಾಲಗುತ್ತು ಯಜಮಾನ ನಿವೃತ್ತ ಡಿವೈಎಸ್ಪಿ ಶಾಂತಾರಾಮ ರೈ ,ಸುಭಾವತಿ ಎಸ್ ರೈ, ಕಡಮಜಲು ಸುಭಾಷ್ ರೈ, ಪ್ರೀತಿ ಸುಭಾಷ್ ರೈ, ಮುಂಡಾಲಗುತ್ತು ಮೋಹನ್ ಆಳ್ವ, ಮುಂಡಾಲ ಗುತ್ತು ಸುಧಾ ರೈ, ಮುಂಡಾಲ ಗುತ್ತು ಮನೋಹರ್ ರೈ, ಮುಂಡಾಲಗುತ್ತು ಪ್ರಭಾಕರ್ ರೈ, ಮುಂಡಾಲ ಗುತ್ತು ದಯಾಕರ್ ರೈ, ಕಡಮಜಲು ವಿದ್ಯಾ ದುರ್ಗಾಪ್ರಸಾದ್ ಬೆಂಗಳೂರು, ಮುಂಡಾಲಗುತ್ತು ಕುಮುದಾ ಅರಿಯಡ್ಕ ಲಕ್ಷ್ಮೀ ನಾರಾಯಣ ರೈ, ಬೇಬಿ ನಿಶ್ಮಿತಾ, ಮಾಸ್ಟರ್ ನಿತಾಯ್ ಕೃಷ್ಣ ಡಿ ಮೇಂಡ ಉಪಸ್ಥಿತರಿದ್ದರು.

ಬೆಳ್ಳಿ ಹಬ್ಬ ಆಚರಿಸುತ್ತಿರುವ ಕಾವು ಹೇಮನಾಥ್ ಶೆಟ್ಟಿ ಮುಂಡಾಲಗುತ್ತು ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ಯವರನ್ನು ಮುಂಡಾಲ ಕುಟುಂಬಸ್ಥರು ಪುಷ್ಪ ಗುಚ್ಚ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here